ಯಥಾ ಬೀಜಂ ವಿನಾ ಕ್ಷೇತ್ರಮುಪ್ತಂ ಭವತಿ ನಿಷ್ಫಲಮ್
ತಥಾ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ ||
ನೆಲವನ್ನೆಷ್ಟು ಉತ್ತು, ಹದಮಾಡಿ ನೀರು ಹಾಯಿಸಿ ಎಂತದೇ ಮಾಡಿದರೂ ಬೀಜಾವಾಪ ಮಾಡದೇ ಇದ್ದರೆ ಹೇಗೆ ಪ್ರಯೋಜನವೇ
ಇಲ್ಲವೋ ಹಾಗೇಯೇ ಕಾರ್ಯವೊಂದನ್ನು ಸಾಧಿಸುವಾಗ ಪುರುಷಪ್ರಯತ್ನವೆಂಬುದು ಇಲ್ಲದೇ ಕೇವಲ ದೈವಬಲದಿಂದ ಏನೇನೂ
ಆಗದು. ಪುರುಷಪ್ರಯತ್ನವಿದ್ದಾಗ ಮಾತ್ರವೇ ದೈವವು ತನ್ನ ಮಹಿಮೆಯನ್ನು ಕ್ವಚ್ಚಿತ್ತಾಗಿ ತೋರಬಲ್ಲದು.
– ಶ್ರೀ ನವೀನ ಗಂಗೋತ್ರಿ