• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ಯಥಾ ಬೀಜಂ ವಿನಾ ಕ್ಷೇತ್ರಮುಪ್ತಂ ಭವತಿ ನಿಷ್ಫಲಮ್
    ತಥಾ ಪುರುಷಕಾರೇಣ ವಿನಾ ದೈವಂ ನ ಸಿದ್ಧ್ಯತಿ ||
    ನೆಲವನ್ನೆಷ್ಟು ಉತ್ತು, ಹದಮಾಡಿ ನೀರು ಹಾಯಿಸಿ ಎಂತದೇ ಮಾಡಿದರೂ ಬೀಜಾವಾಪ ಮಾಡದೇ ಇದ್ದರೆ ಹೇಗೆ ಪ್ರಯೋಜನವೇ
    ಇಲ್ಲವೋ ಹಾಗೇಯೇ ಕಾರ್ಯವೊಂದನ್ನು ಸಾಧಿಸುವಾಗ ಪುರುಷಪ್ರಯತ್ನವೆಂಬುದು ಇಲ್ಲದೇ ಕೇವಲ ದೈವಬಲದಿಂದ ಏನೇನೂ
    ಆಗದು. ಪುರುಷಪ್ರಯತ್ನವಿದ್ದಾಗ ಮಾತ್ರವೇ ದೈವವು ತನ್ನ ಮಹಿಮೆಯನ್ನು ಕ್ವಚ್ಚಿತ್ತಾಗಿ ತೋರಬಲ್ಲದು.

    –  ಶ್ರೀ ನವೀನ ಗಂಗೋತ್ರಿ

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top