ಯಲ್ಲಾಪುರ: ಜೀವನ್ ವಿಕಾಸ ಟ್ರಸ್ಟ್ ಮತ್ತು ಮಹಾಗಣಪತಿ ಕಲಾ ತಂಡ ಹಾಸೆಕಲ್ ಇವರ ಸಹಯೋಗದೊಂದಿಗೆ ಶ್ರಾವಣ ಮಾಸದ ಮೊದಲ ಸೋಮವಾರ ವಿಧಾನ ಪರಿಷತ ಸದಸ್ಯ ಶಾಂತಾರಾಮ ಸಿದ್ದಿಯವರ ಮನೆಯಲ್ಲಿ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಮಹಾಗಣಪತಿ ಭಜನಾ ತಂಡದ ಮಂಜುನಾಥ ಸಿದ್ದಿ, ಚಂದ್ರ ಸಿದ್ದಿ, ವಿಜಯ ಸಿದ್ದಿ, ಶಂಕರ ಸಿದ್ದಿ, ಕೇಶವ ಸಿದ್ದಿ, ಸುರೇಶ ಸಿದ್ದಿ, ಸತೀಶ ಮರಾಠಿ, ಪ್ರಸಾಧಿಕ ಸಿದ್ದಿ, ಸುಮನ್ ಸಿದ್ದಿ, ಭಾಗು ಶೆಳ್ಕೆ ವಿಧಾನ ಪರಿಷತ್ ಸದಸ್ಯರ ಕುಟುಂಬದವರು, ಇನ್ನಿತರು ಉಪಸ್ಥಿತರಿದ್ದರು.
MLC ಶಾಂತಾರಾಮ ಸಿದ್ದಿಯವರ ಭಜನಾ ಕಾರ್ಯಕ್ರಮ ವಿಡಿಯೋ ನೋಡಲು Youtube: https://youtu.be/_dFf3mNQXK8 ಈ ಲಿಂಕ್ ಕ್ಲಿಕ್ ಮಾಡಿ ವೀಕ್ಷಿಸಿ.