ವ್ಯಕ್ತಿ ವಿಶೇಷ: ದೇಶದಲ್ಲೆಲ್ಲಾ ನಿರಾಶೆ ಕವಿದಿರುವಾಗ, ತನ್ನ ಅಸಾಮಾನ್ಯ ಸಂಘಟನಾ ಶಕ್ತಿ, ಚತುರತೆ, ದೇಶಭಕ್ತಿ, ಪರಾಕ್ರಮಗಳ ಮೂಲಕ ಒಂದು ಹೊಸ ಸಾಮ್ರಾಜ್ಯವನ್ನೇ ನಿರ್ಮಿಸಿ ಜನರಲ್ಲಿ ಸ್ವಾಭಿಮಾನವನ್ನು ಪುನರ್ ಜಾಗೃತಗೊಳಿಸಿದ ಛತ್ರಪತಿ. ರಾಜ್ಯಾಡಳಿತದಲ್ಲೂ ಆದರ್ಶ ಸ್ಥಾಪಿಸಿದ ಜನ ಸೇವಕ, ಆದರ್ಶ ರಾಷ್ಟ್ರಪುರುಷ.
ಲೇ. ಹೂ.ವೆ. ಶೇಷಾದ್ರಿ
ಕೃಪೆ: ಭಾರತಭಾರತೀ ಪ್ರಕಾಶನ