• Slide
    Slide
    Slide
    previous arrow
    next arrow
  • ‘ಚಿನ್ನ ಗೆದ್ದ ನೀರಜ್’ ಹೆಸರಿನವರಿಗೆ ಭಟ್ಕಳದ ಈ ಹೊಟೆಲಿನಲ್ಲಿ ಉಚಿತ ಊಟ

    300x250 AD

    ಭಟ್ಕಳ: ಇಲ್ಲಿನ ಶಿರಾಲಿಯ ‘ತಾಮ್ರ’ ರೆಸ್ಟೋರೆಂಟ್ ನಲ್ಲಿ ಚಿನ್ನದ ಹುಡುಗ ‘ನೀರಜ್ ಛೋಪ್ರಾ’ ರವರ ಸಾಧನೆಗೆ ಅಭಿನಂದನಾ ಪೂರ್ವಕವಾಗಿ ವಿಶಿಷ್ಟ ಕೊಡುಗೆ ನೀಡಲಾಗಿದೆ.

    ಇನ್ನು ಮುಂದೆ ‘ನೀರಜ್ ‘ ಹೆಸರಿನ ಯಾರೇ ಈ ರೆಸ್ಟೋರೆಂಟ್ ಗೆ ಬಂದರೂ ಅವರಿಗೆ ಅನ್ ಲಿಮಿಟೆಡ್ ಊಟ ವನ್ನು ಉಚಿತವಾಗಿ ನೀಡಲಾಗುವುದು ಆ ಮೂಲಕ ನೀರಜ್ ಛೋಪ್ರಾ ರ ಹೆಸರು ಜನರ ಮನಸ್ಸಿನಲ್ಲಿ ಸದಾ ನೆನಪಿನಲ್ಲಿಡಲು ಪ್ರಯತ್ನಿಸಲಾಗುವುದು ಆಮೂಲಕ ನೀರಜ್ ಛೋಪ್ರಾ ರವರ ಸಾಧನೆಗೆ ಅಭಿನಂದನೆ ಸಲ್ಲಿಸಲಾಗುತ್ತದೆ ಎಂದು ರೆಸ್ಟೋರೆಂಟ್ ನ ಮಾಲಿಕ ಆಶೀಶ್ ನಾಯಕ್ ಹೇಳಿದ್ದಾರೆ.

    300x250 AD

    ದೇಶಕ್ಕೆ ಕೊಡುಗೆ ಸಲ್ಲಿಸಿದ ವ್ಯಕ್ತಿಗಳ ಹೆಸರನ್ನು ಜನಮಾನಸದಲ್ಲಿ ಸದಾ ನೆನಪಿರುವಂತೆ ಮಾಡಲು ಇಂತಹ ಕ್ರಿಯೇಟಿವ್ ಕೆಲಸಗಳು ಪೂರಕವಾಗುತ್ತದೆ ಎಂಬುದಂತೂ ಸತ್ಯ

    Share This
    300x250 AD
    300x250 AD
    300x250 AD
    Leaderboard Ad
    Back to top