• Slide
    Slide
    Slide
    previous arrow
    next arrow
  • ಸಚಿವರ ಖಾತೆ ಫೈನಲ್; ಹೆಬ್ಬಾರ್ ಗೆ ಕಾರ್ಮಿಕ ಖಾತೆ; ಹೊಸಬರಿಗೆ ಜಾಕ್ ಫಾಟ್

    300x250 AD

    ಬೆಂಗಳೂರು: ಮುಖ್ಯಮಂತ್ರಿ ಬೊಮ್ಮಾಯಿ ಸಚಿವ ಸಂಪುಟದ ನೂತನ ಸಚಿವರ ಖಾತಾ ಹಂಚಿಕೆಗೊಂಡಿದ್ದು, ಉತ್ತರ ಕನ್ನಡದ ಶಿವರಾಮ್ ಹೆಬ್ಬಾರ್ ಗೆ ಈ ಹಿಂದಿನ ಕಾರ್ಮಿಕ ಖಾತೆಯನ್ನೇ ಮುಂದುವರೆಸಲಾಗಿದೆ.

    ಇ ಬಾರಿ, 7 ಸಚಿವರ ಖಾತೆ ಬದಲಾವಣೆಯಾಗಿದ್ದು, ಬಿಎಸ್ವೈ ಸಂಪುಟದಲ್ಲಿದ್ದ 15 ಸಚಿವರಿಗೆ ಹಳೆಯ ಖಾತೆಯ ಹಂಚಿಕೆಯಾಗಿದೆ. ಮೊದಲ ಬಾರಿ ಸಚಿವರಾದವರಿಗೆ‌ ಜಾಕ್ ಪಾಟ್ ಪಡೆದಿದ್ದಾರೆ.

    ನೂತನ ಮಂತ್ರಿಮಂಡಲದ ಖಾತಾ ಹಂಚಿಕೆ ಈ ರೀತಿ ಇದೆ:

    300x250 AD

    ಸಿಎಮ್ ಬೊಮ್ಮಾಯಿ : ಹಣಕಾಸು, ಗುಪ್ತಚರ ಇಲಾಖೆ, BDA ಮತ್ತು ಹಂಚಿಕೆಯಾಗದ ಖಾತೆಗಳು
    ಇಂಧನ ಸಚಿವ & ಕನ್ನಡ-ಸಾಂಸ್ಕೃತಿಕ ಇಲಾಖೆ:  ವಿ. ಸುನೀಲ್ ಕುಮಾರ
    ಕಾರ್ಮಿಕ ಸಚಿವ : ಶಿವರಾಮ ಹೆಬ್ಬಾರ್
    ಗೃಹ ಸಚಿವ : ಅರಗ ಜ್ಞಾನೇಂದ್ರ
    ಅಲ್ಪ ಸಂಖ್ಯಾತ, ತೋಟಗಾರಿಕೆ ಖಾತೆ : ಮುನಿರತ್ನ
    ಸಮಾಜ ಕಲ್ಯಾಣ ಇಲಾಖೆ: ಕೋಟಾ‌ ಶ್ರೀನಿವಾಸ ಪೂಜಾರಿ
    ಮುಜರಾಯಿ ಖಾತೆ: ಶಶಿಕಲಾ‌ ಜೊಲ್ಲೆ
    ಸಾರಿಗೆ ಇಲಾಖೆ: ಶ್ರೀರಾಮಲು
    ಬೃಹತ್ ಮತ್ತು ಮಧ್ಯಮ ಕೈಗಾರಿಕೆ: ಮುರುಗೇಶ ನಿರಾಣಿ
    ಕಂದಾಯ ಖಾತೆ: ಆರ್ ಅಶೋಕ್
    ಸಣ್ಣ ನೀರಾವರಿ, ಕಾನೂನು ಸಂಸದೀಯ: ಮಾಧುಸ್ವಾಮಿ
    ಪರಿಸರ-ಪ್ರವಾಸೋದ್ಯಮ: ಆನಂದ ಸಿಂಗ್
    ಪಶು ಸಂಗೋಪನೆ: ಪ್ರಭು ಚೌಹಾಣ
    ಸಹಕಾರ ಖಾತೆ: ಎಸ್ ಟಿ ಸೋಮಶೇಖರ
    ಉನ್ನತ ಶಿಕ್ಷಣ ಮತ್ತು ಐಟಿ,ಬಿಟಿ: ಡಾ.ಅಶ್ವತ್ಥ್ ನಾರಾಯಣ್
    ಜಲ ಸಂಪನ್ಮೂಲ : ಗೋವಿಂದ ಕಾರಜೋಳ
    ಲೋಕೋಪಯೋಗಿ : ಸಿ ಸಿ ಪಾಟೀಲ್
    ಪ್ರಾಥಮಿಕ & ಪ್ರೌಢ ಶಿಕ್ಷಣ: ಬಿ ಸಿ ನಾಗೇಶ
    ಗಣಿ & ಭೂ ವಿಜ್ಞಾನ : ಹಾಲಪ್ಪ ಆಚಾರ್
    ನಗರಾಭಿವೃದ್ಧಿ: ಭೈರತಿ ಬಸವರಾಜ್

    ಗ್ರಾಮೀಣಾಭಿವೃದ್ಧಿ : ಈಶ್ವರಪ್ಪ
    ಅರಣ್ಯ , ಆಹಾರ ಖಾತೆ: ಉಮೇಶ ಕತ್ತಿ
    ಕೃಷಿ ಖಾತೆ : ಬಿ ಸಿ ಪಾಟೀಲ್
    ಅಬಕಾರಿ ಖಾತೆ : ಗೋಪಾಲಯ್ಯ
    ಪೌರಾಡಳಿತ : ಎಂಟಿಬಿ ನಾಗರಾಜ್
    ವಸತಿ ಇಲಾಖೆ : ವಿ ಸೋಮಣ್ಣ
    ಜವಳಿ ಮತ್ತು ಸಕ್ಕರೆ ಖಾತೆ: ಶಂಕರ ಬಿಪಾಟೀಲ್ ಮೀನುಗಾಕೆ ಖಾತೆ: ಎಸ್.ಅಂಗಾರ

    Share This
    300x250 AD
    300x250 AD
    300x250 AD
    Leaderboard Ad
    Back to top