Slide
Slide
Slide
previous arrow
next arrow

ವ್ಯಕ್ತಿ ವಿಶೇಷ – ‘ಮದನ್ ಲಾಲ್ ಧಿಂಗ್ರ’

300x250 AD

ವ್ಯಕ್ತಿ ವಿಶೇಷ: ಭಾರತದ ಬಂಧವಿಮೋಚನೆಗಾಗಿ ಕ್ರಾಂತಿ ಮಾರ್ಗವನ್ನು ಹಿಡಿದು ನಗುನಗುತ್ತ ನೇಣುಗಂಬವೇರಿದವರ ಪರಂಪರೆಗೆ ಸೇರಿದವರಲ್ಲಿ ಸದಾಕಾಲವೂ ನೆನಪಿರುವಂತಹ‌ ತರುಣ; ಸಿಂಹದ ಬಾಲವನ್ನು ಅದರ‌ ಗುಹೆಗೇ ಹೋಗಿ ಜಗ್ಗುವಂತೆ, ಲಂಡನ್ನಿನಲ್ಲಿ ಬ್ರಿಟೀಷ್ ಅಧಿಕಾರಿಯೊಬ್ಬನ ಕೊಲೆ ಮಾಡಿ ಬ್ರಿಟೀಷ್ ಸಾಮ್ರಾಜ್ಯಕ್ಕೇ ನಡುಕ ಹುಟ್ಟಿಸಿದ ಧೀರ.

ಲೇ: ಬಾಬು ಕೃಷ್ಣಮೂರ್ತಿ
ಕೃಪೆ: ಭಾರತಭಾರತಿ ಪ್ರಕಾಶನ

300x250 AD
Share This
300x250 AD
300x250 AD
300x250 AD
Back to top