ವ್ಯಕ್ತಿ ವಿಶೇಷ: ಭಾರತದ ಬಂಧವಿಮೋಚನೆಗಾಗಿ ಕ್ರಾಂತಿ ಮಾರ್ಗವನ್ನು ಹಿಡಿದು ನಗುನಗುತ್ತ ನೇಣುಗಂಬವೇರಿದವರ ಪರಂಪರೆಗೆ ಸೇರಿದವರಲ್ಲಿ ಸದಾಕಾಲವೂ ನೆನಪಿರುವಂತಹ ತರುಣ; ಸಿಂಹದ ಬಾಲವನ್ನು ಅದರ ಗುಹೆಗೇ ಹೋಗಿ ಜಗ್ಗುವಂತೆ, ಲಂಡನ್ನಿನಲ್ಲಿ ಬ್ರಿಟೀಷ್ ಅಧಿಕಾರಿಯೊಬ್ಬನ ಕೊಲೆ ಮಾಡಿ ಬ್ರಿಟೀಷ್ ಸಾಮ್ರಾಜ್ಯಕ್ಕೇ ನಡುಕ ಹುಟ್ಟಿಸಿದ ಧೀರ.
ಲೇ: ಬಾಬು ಕೃಷ್ಣಮೂರ್ತಿ
ಕೃಪೆ: ಭಾರತಭಾರತಿ ಪ್ರಕಾಶನ