• Slide
    Slide
    Slide
    previous arrow
    next arrow
  • ಭಯೋತ್ಪಾದನೆಗೆ ಕುಮ್ಮಕ್ಕು ನೀಡುವವರ ಹೆಡೆಮುರಿ ಕಟ್ಟಲು ಸರ್ಕಾರ ಸಿದ್ಧವಿದೆ; ಸುನೀಲ ನಾಯ್ಕ

    300x250 AD

    ಭಟ್ಕಳ: ಭಯೋತ್ಪಾದನೆಯ ವಿರುದ್ಧ ರಾಷ್ಟ್ರೀಯ ತನಿಕಾ ದಳ ಹಾಗು ಪೋಲಿಸ್ ಇಲಾಖೆ ಶುಕ್ರವಾರ ಭಟ್ಕಳದಲ್ಲಿ ಕೈಗೊಂಡ ಕಾರ್ಯಾಚರಣೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಭಟ್ಕಳ-ಹೊನ್ನಾವರ ಶಾಸಕ ಸುನೀಲ ನಾಯ್ಕ ತಿಳಿಸಿದ್ದಾರೆ.

    ನನ್ನ ಭಟ್ಕಳ ತಾಲೂಕು ಭಯೋತ್ಪಾದನೆಯ ನೆಲೆಯಾಗಬಾರದು. ಅಂತಹ ಭಯೋತ್ಪಾದಕರು ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವವರನ್ನು ಹೆಡೆಮುರಿಕಟ್ಟಲು ನಮ್ಮ ಸರ್ಕಾರ ಸದಾ ಸಿದ್ದ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top