• Slide
    Slide
    Slide
    previous arrow
    next arrow
  • ಕೋಟಿತೀರ್ಥದಲ್ಲಿ ಮುಳುಗಿ ವ್ಯಕ್ತಿ ಸಾವು

    300x250 AD

    ಗೋಕರ್ಣ: ಇಲ್ಲಿನ‌ ಪ್ರಸಿದ್ಧ ಕೋಟಿ ತೀರ್ಥದಲ್ಲಿ ವ್ಯಕ್ತಿಯೋರ್ವ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

    ಕುಮಟಾದ ಹೆರವಟ್ಟಾ ಮೂಲದ ದಾಮು ನಾರಾಯಣ ಗೌಡ ಮೃತ ದುರ್ದೈವಿ. ಈತ ಕೋಟಿತೀರ್ಥದಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ತೀವ್ರ ಶೋಧದ ನಂತರ ಮೃತ ವ್ಯಕ್ತಿಯ ಶವವನ್ನು ಕೆರೆಯಿಂದ ಹೊರತೆಗೆಯಲಾಗಿದೆ.

    300x250 AD

    ಕೋಟಿ ತೀರ್ಥದಲ್ಲಿ ಸಾವಿನ ಪ್ರಕರಣಗಳು ಹೆಚ್ಚುತ್ತಿದ್ದು ಎಚ್ಚರಿಕೆ ಸಂದೇಶವನ್ನು ಕೆರೆಯ ಗೋಡೆಯ ಮೇಲೆ ಬರೆಯಲಾಗಿದ್ದರೂ ಸಾರ್ವಜನಿಕರು ನಿರ್ಲಕ್ಷಿಸುತ್ತಿರುವುದು ಬೇಸರದ ಸಂಗತಿಯಾಗಿದೆ

    Share This
    300x250 AD
    300x250 AD
    300x250 AD
    Leaderboard Ad
    Back to top