• Slide
    Slide
    Slide
    previous arrow
    next arrow
  • Video: ಸಚಿವರಾಗಿ ಶಿವರಾಮ್ ಹೆಬ್ಬಾರ್ ಪ್ರಮಾಣವಚನ

    300x250 AD

    ಬೆಂಗಳೂರು: ಅತೀ ಕುತೂಹಲ ಮೂಡಿಸಿದ್ದ, ಮಂತ್ರಿ ಮಂಡಲದ ಸರ್ಕಸ್ ಕೊನೆಗೊಂಡಿದ್ದು, ಇಂದು 29 ಶಾಸಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದರು. ಜಿಲ್ಲೆಯಿಂದ ಸಚಿವರಾಗಿ ಶಿವರಾಮ್ ಹೆಬ್ಬಾರ್ ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದ್ದಾರೆ.

    ಮುಖ್ಯಮಂತ್ರಿ ಬದಲಾವಣೆ ನಂತರ ನೂತನ ಸಚಿವ ಸಂಪುಟದಲ್ಲಿ ಬೊಮ್ಮಾಯಿ ಹೆಬ್ಬಾರ್ ಗೆ ಮತ್ತೊಮ್ಮೆ ಸಚಿವ ಸ್ಥಾನ ನೀಡುವ ಮೂಲಕ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ.

    ಈ ಹಿಂದೆ ಯಡಿಯೂರಪ್ಪನವರ ಸಚಿವ ಸಂಪುಟದಲ್ಲೂ ಕೂಡ ಹೆಬ್ಬಾರ್ ಕಾರ್ಮಿಕ ಸಚಿವರಾಗಿ ಉತ್ತಮ ಕೆಲಸ ಮಾಡಿದ್ದರು. ಅವರ ಉತ್ತಮ ಕಾರ್ಯವನ್ನು ಮೆಚ್ಚಿ ನೂತನ ಸಿಎಂ‌ಬೊಮ್ಮಾಯಿ ಈಗ ಮತ್ತೊಮ್ಮೆ ಅವರನ್ನು ಸಚಿವರನ್ನಾಗಿಸಿದ್ದಾರೆ.

    300x250 AD

    ಇಂದು ರಾಜಭವನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಶಿವರಾಮ್‌ ಹೆಬ್ಬಾರ್ ರಿಗೆ ರಾಜ್ಯಪಾಲರು ಪ್ರಮಾಣವಚನ ಬೋಧಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top