
ವ್ಯಕ್ತಿ ವಿಶೇಷ: ‘ತಮ್ಮನೆಂದರೆ ಹೀಗಿರಬೇಕು’ ಎನ್ನಿಸಿಕೊಳ್ಳುವ, ರಾಮಾಯಣದ ವಿಲಕ್ಷಣ ವ್ಯಕ್ತಿತ್ವ; ಅಸಾಮಾನ್ಯ ಶೂರ,
ಕಾರ್ಯ ದುರಂಧರ; ಸ್ವಂತಕ್ಕಾಗಿ ಏನನ್ನೂ ಬಯಸದೇ ಇಡೀ ಜೀವನವನ್ನು ತನ್ನ ಅಣ್ಣನ, ರಾಜನ, ರಾಜ್ಯದ ಸೇವೆಯಲ್ಲಿ ಸವೆಸಿದ ತ್ಯಾಗಿ.
ಲೇ: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಕೃಪೆ: ಭಾರತಭಾರತಿ ಪ್ರಕಾಶನ