• Slide
    Slide
    Slide
    previous arrow
    next arrow
  • ಕೃಷಿ ಅಭಿಯಾನ ವಾಹನಕ್ಕೆ ಚಾಲನೆ ನೀಡಿದ ಆರ್ವಿಡಿ

    300x250 AD

    ಹಳಿಯಾಳ: ಕೃಷಿ ಪ್ರಧಾನ ತಾಲೂಕಾದ ಹಳಿಯಾಳ-ಜೋಯಿಡಾದಲ್ಲಿ `ಕೃಷಿ ಅಭಿಯಾನ ವಾಹನ’ಕ್ಕೆ ಶಾಸಕ ಆರ್.ವಿ ದೇಶಪಾಂಡೆ ಇಂದು ಚಾಲನೆ ನೀಡಿದರು.
    ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳು ಈಗಾಗಲೇ ಗರಿಗೆದರಿವೆ. ಕೃಷಿ ಇಲಾಖೆಯು ರೈತರಿಗೆ ಅಗತ್ಯ ಮಾಹಿತಿಗಳನ್ನು ನೀಡಲು ಸಿದ್ಧವಾಗಿದ್ದು, ಕೃಷಿಗೆ ಸಂಬಂಧಪಟ್ಟ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮತ್ತಿತರ ಇಲಾಖೆಯಿಂದ ರೈತರಿಗೆ ಆಗುವ ಉಪಯೋಗ ಕುರಿತು ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ ಇವರು ಮಾಹಿತಿ ನೀಡಲಿದ್ದಾರೆ ಎಂದು ತಿಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top