• Slide
    Slide
    Slide
    previous arrow
    next arrow
  • ಜು.1 ಕ್ಕೆ ಉಪನ್ಯಾಸ ಕಾರ್ಯಕ್ರಮ

    300x250 AD

    ಶಿರಸಿ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಬೆಂಗಳೂರು, ಶಿರಸಿ ಜಿಲ್ಲೆ ಹಾಗೂ ನೆಮ್ಮದಿ ಕುಟೀರದ ಮಾಸದ ಮಾತು ಸಂಯುಕ್ತಾಶ್ರಯದಲ್ಲಿ ಜು.1 ಶುಕ್ರವಾರ, ಇಳಿಹೊತ್ತು 3:30 ಘಂಟೆಗೆ ಶಿರಸಿಯ ನೆಮ್ಮದಿ ಕುಟೀರದಲ್ಲಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇಡಗುಂದಿ ವಿಶ್ವದರ್ಶನ ಶಾಲೆ ಶಿಕ್ಷಕ ಡಾ.ನವೀನಕುಮಾರ ಎ ಜಿ ಅವರು ಶಿವಕೋಟ್ಯಾಚಾರ್ಯ ವಿರಚಿತ ‘ವಡ್ಡಾರಾಧನೆ” ಕುರಿತು ಉಪನ್ಯಾಸ ನೀಡುವರು. ಆಸಕ್ತ ಸಹೃದಯರು, ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ಅಭಾಸಪ ಶಿರಸಿ ಜಿಲ್ಲಾ ಸಮಿತಿ ವಿನಂತಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top