• Slide
    Slide
    Slide
    previous arrow
    next arrow
  • ನೆರೆ ಪರಿಹಾರ ನಿಧಿಗೆ 15 ಸಾವಿರ ರೂ ಚೆಕ್ ನೀಡಿದ ಎಸ್.ಎನ್.ಗಾಂವಕರ್

    300x250 AD

    ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಸೂಚನೆಯಂತೆ ನೆರೆ ಪರಿಹಾರ ನಿಧಿ ಸ್ಥಾಪಿಸಲಾಗಿದ್ದು, ಪ್ರಥಮವಾಗಿ ಈ ನಿಧಿಗೆ ಮಠದ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಗಾಂವಕರ್ ಬೆಳ್ಳಿಪಾಲ್ 15 ಸಾವಿರ ರೂ. ಮೌಲ್ಯದ ಚೆಕ್ ಹಸ್ತಾಂತರಿಸಿದರು. ಮಠದ ಪರವಾಗಿ ಲಕ್ಷ್ಮೀನಾರಾಯಣ ಭಟ್ಟ ಸ್ವೀಕಾರ ಮಾಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top