• Slide
    Slide
    Slide
    previous arrow
    next arrow
  • ಅಡಕೆ ವಿಶೇಷ ಕಾರ್ಯಪಡೆಗೆ ಬೆಳ್ಳೇಕೇರಿ ನೇಮಕ

    300x250 AD

    ಶಿರಸಿ: ರಾಜ್ಯ ಸರಕಾರ ಅಡಿಕೆ ಬೆಳೆಗಾರರಿಗೆ ಸಂಬಂಧಿಸಿ ರಚಿಸಿದ ವಿಶೇಷ ಕಾರ್ಯಪಡೆಗೆ ಯಡಹಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೇಕೇರಿ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿದೆ.
    ವಿಧಾನ ಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸೂಚನೆಯ ಮೇರೆಗೆ ಈ ನೇಮಕವಾಗಿದೆ. ಜಿ.ಆರ್. ಹೆಗಡೆ ಅವರು, ಡೆವಲಪ್‍ಮೆಂಟ್ ಸೊಸೈಟಿ ನಿರ್ದೇಶಕರಾಗಿ, ಶಿರಸಿ ಆತ್ಮ ಸಮಿತಿ ಅಧ್ಯಕ್ಷರೂ ಆಗಿ ಕಾರ್ಯ ಮಾಡುತ್ತಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top