• Slide
    Slide
    Slide
    previous arrow
    next arrow
  • ದಾನಿಗಳು ನೀಡಿದ ಸೌಲಭ್ಯ ಉಪಯೋಗಿಸಿಕೊಂಡು ಯಶಸ್ಸು ಕಾಣಿ:ಮಹೇಶ ಭಟ್ ಕಿವಿಮಾತು

    300x250 AD

    ಯಲ್ಲಾಪುರ: ವಿದ್ಯಾರ್ಥಿಗಳು ದಾನಿಗಳು ನೀಡಿದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ವಿದ್ಯಾರ್ಜನೆಯಲ್ಲಿ ಯಶಸ್ಸು ಕಾಣಬೇಕು. ಕಲಿತ ಶಾಲೆ, ಕಲಿಸಿದ ಗುರುಗಳನ್ನು ಮರೆಯಬಾರದು. ದುಡಿಯುವ ಹೊತ್ತಿಗೆ ಒಂದಿಷ್ಟು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದು ಕಂಚನಳ್ಳಿ ಜನಪ್ರಿಯ ಟ್ರಸ್ಟ್ ಸಂಚಾಲಕ ಮಹೇಶ ಭಟ್ ಕಂಚನಳ್ಳಿ ಕರೆ ನೀಡಿದರು.

    ಅವರು ಶುಕ್ರವಾರ ಬಿಸಗೋಡ ಸರಕಾರಿ ಪ್ರೌಢಶಾಲೆಯಲ್ಲಿನ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ಗಳನ್ನು ವಿತರಿಸಿ ಮಾತನಾಡಿದರು.

    300x250 AD

    ಶಿಕ್ಷಕ ಸತೀಶ ಹೆಗಡೆ ಸ್ವಾಗತಿಸಿದರು. ಈ ಸಂದರ್ಭ ಶಾಲಾ ಹಿರಿಯ ಶಿಕ್ಷಕಿ ಶಾಲಿನಿ ನಾಯಕ, ಶಿಕ್ಷಕರಾದ ಸದಾನಂದ ದಬಗಾರ, ರವಿಕುಮಾರ, ವಿ.ಎಮ್.ಭಟ್ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top