ತರಕಾರಿ ಬೀಜದ ಮೇಳ
ಉತ್ತರ ಕನ್ನಡ ಸಾವಯವ ಒಕ್ಕೂಟ ಹಾಗೂ ವನಸ್ತ್ರೀ ಸಂಸ್ಥೆ ಇವರ ಸಹಯೋಗದಲ್ಲಿ ತರಕಾರಿ ಬೀಜದ ಮೇಳ
ದಿನಾಂಕ 24 ಹಾಗೂ 25 ಜೂನ್ 2022
ಸ್ಥಳ :
ಉತ್ತರ ಕನ್ನಡ ಸಾವಯವ ಒಕ್ಕೂಟ
ಪಿ. ಎಲ್. ಡಿ ಬ್ಯಾಂಕ್ ಕಟ್ಟಡ
ಎ. ಪಿ. ಎಮ್. ಸಿ ಯಾರ್ಡ್, ಶಿರಸಿ
ದೂರವಾಣಿ : 8660553054
*ತಮ್ಮಲ್ಲಿ ಅಪರೂಪದ ತರಕಾರಿ ಬೀಜ ಇದ್ದಲ್ಲಿ ಅದನ್ನು ಮಾರಾಟಕ್ಕೆ ಅಥವಾ ಪ್ರದರ್ಶನಕ್ಕೆ ತರಲು ಅವಕಾಶವಿದೆ.*