• Slide
    Slide
    Slide
    previous arrow
    next arrow
  • ಆನೆಗುಂದಿ ಶ್ರೀಗಳ ಭೇಟಿ ಮಾಡಿದ ದಿನಕರ ಶೆಟ್ಟಿ

    300x250 AD

    ಕುಮಟಾ: ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಶ್ರೀಅನಂತ ಶ್ರೀವಿಭೂಷಿತ ಕಾಳಹಸ್ತೇಂದ್ರ ಸ್ವಾಮೀಜಿಯವರನ್ನು ಶಾಸಕ ದಿನಕರ ಶೆಟ್ಟಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ಶಾಸಕರ ಜೊತೆ ಮಾತನಾಡಿ, ಗೋಕರ್ಣ ಕೋಟಿತೀರ್ಥದ ಬಳಿ ವಿಶ್ವಕರ್ಮ ಸಮಾಜದ ದೇವಸ್ಥಾನ ನಿರ್ಮಾಣ ಕೆಲಸ ಆಗಬೇಕಿದ್ದು, ಇದು ಸಣ್ಣಸಮಾಜವಾದ ಕಾರಣ ಸರ್ಕಾರದ ನೆರವಿನ ಅಗತ್ಯವಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಅನುದಾನ ತರಿಸಿಕೊಡುವ ಭರವಸೆ ನೀಡಿದರು.

    300x250 AD

    ಕುಮಟಾ ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಗ್ರಾಂ. ಪಂ. ಸದಸ್ಯ ರಮೇಶ ಪ್ರಸಾದ್, ಬಿಜೆಪಿ ಮುಖಂಡ ಮಹೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top