• Slide
    Slide
    Slide
    previous arrow
    next arrow
  • ದೇವನಳ್ಳಿ ಬಳಿ ಮರಕ್ಕೆ ಕಾರ್ ಡಿಕ್ಕಿ; ಸ್ಥಳದಲ್ಲೇ ಚಾಲಕ ದುರ್ಮರಣ

    300x250 AD

    ಶಿರಸಿ: ತಾಲೂಕಿನ ದೇವನಳ್ಳಿಯ ಸರಗುಪ್ಪ ಮಾರಿಕಾಂಬಾ ದೇವಾಲಯದ ಬಳಿ ಪೋರ್ಡ್ ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತನಾಗಿದ್ದಾನೆ.

    ಮೃತ ವ್ಯಕ್ತಿ ಉಮೇಶ ಮರಾಠಿ ಬೆಣಗಾಂವ್ ಎಂದು ಗುರುತಿಸಲಾಗಿದ್ದು, ಘಟನೆಯ ತೀವ್ರತೆಗೆ ಸ್ಥಳದಲ್ಲಿಯೇ ಮೃತನಾಗಿದ್ದಾನೆ ಎಂದು ತಿಳಿದುಬಂದಿದ್ದು, ಸ್ಥಳಕ್ಕೆ ಪೋಲೀಸರು ಧಾವಿಸಿ, ಪ್ರಕರಣ ದಾಖಲಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top