• Slide
    Slide
    Slide
    previous arrow
    next arrow
  • ಬಾಳೆಹದ್ದದಲ್ಲಿ ನೇಣು ಬಿಗಿದು ವೃದ್ಧ ಆತ್ಮಹತ್ಯೆಗೆ ಶರಣು

    300x250 AD

    ಯಲ್ಲಾಪುರ: ವೃದ್ಧನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಮ್ಮಚಗಿ ಸಮೀಪದ ಬಾಳೆಹದ್ದದಲ್ಲಿ ನಡೆದಿದೆ.

    ಬಾಳೆಹದ್ದದ ನಾರಾಯಣ ಮಂಜು ಮೊಗೇರ (76) ಮೃತ ವ್ಯಕ್ತಿ. ಒಂದು ವರ್ಷದಿಂದ ಅನಾರೋಗ್ಯಪೀಡಿತನಾಗಿದ್ದ ಈತ, ಔಷಧೋಪಚಾರ ಮಾಡಿದರೂ ಗುಣಮುಖವಾಗದ ಕಾರಣ ಮನನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top