• Slide
    Slide
    Slide
    previous arrow
    next arrow
  • ಟಿ.ಎಸ್.ಎಸ್ ನೂತನ ಸೂಪರ್ ಮಾರ್ಕೆಟ್’ನಲ್ಲಿ ಬಂಗಾರದ ಆಭರಣ ಮಳಿಗೆ ಉದ್ಘಾಟನೆ

    300x250 AD

    ಶಿರಸಿ: ಇಲ್ಲಿನ ಪ್ರತಿಷ್ಠಿತ ಸಂಸ್ಥೆಯಾದ ಟಿ.ಎಸ್.ಎಸ್.ನ ಸಿ.ಪಿ.ಬಜಾರದ ನೂತನ ಸುಪರ್ ಮಾರ್ಕೆಟ್‍ ಕಟ್ಟಡದಲ್ಲಿ ಪ್ರಾರಂಭವಾದ ಬಂಗಾರದ ಆಭರಣ ಮಳಿಗೆಯನ್ನು ಆದಾಯ ತೆರಿಗೆ ಅಧಿಕಾರಿಗಳಾದ ವಿ.ಎಸ್.ಉಪ್ಪಿನ್ ಹಾಗೂ ಪಿ.ಎಲ್.ಕುಂದಾಪುರರವರು ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ರಾಮಕೃಷ್ಣ ಎಸ್. ಹೆಗಡೆ ಕಡವೆ,ಪ್ರಧಾನ ವ್ಯವಸ್ಥಾಪಕರಾದ ರವೀಶ ಅ. ಹೆಗಡೆ, ನಿರ್ದೇಶಕರಾದ ಸಿ.ಎನ್.ಹೆಗಡೆ ಹೂಡ್ಲಮನೆ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top