• Slide
    Slide
    Slide
    previous arrow
    next arrow
  • ಅಪಘಾತದಲ್ಲಿ ಮೃತಪಟ್ಟ ಸೈನಿಕರಿಗೆ ಎಬಿವಿಪಿಯಿಂದ ಶೃದ್ಧಾಂಜಲಿ

    300x250 AD

    ದಾಂಡೇಲಿ: ಸೈನಿಕರನ್ನು ಹೊತ್ತು ಸಾಗುತ್ತಿದ್ದ ವಾಹನವೊಂದು ಲಡಾಕಿನಲ್ಲಿ ನದಿಗೆ ಬಿದ್ದು ಅಪಘಾತ ಸಂಭವಿಸಿ 7 ಮಂದಿ ದುರ್ಮರಣಕ್ಕೀಡಾದ ಸೈನಿಕರಿಗೆ ನಗರದ ಬಸವೇಶ್ವರ ನಗರದಲ್ಲಿರುವ ಶ್ರೀಹಾಲೇಶ್ವರ ದೇವಸ್ಥಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮೇಣದ ದೀಪ ಬೆಳಗಿ, ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಎಬಿವಿಪಿ ನಗರ ಘಟಕದ ಸಂಯೋಜಕರಾದ ರಾಹುಲ್ ಖರೀಟ್ ಮತ್ತು ಅಕ್ಷಯ್ ಓಝಾ ಹಾಗೂ ಪ್ರಮುಖರಾದ ಆರ್ಯನ್ ಖರೀಟ್, ಉಮೇಶ ದಳವಾಯಿ, ಅಲಿನ್ ಮದರಿ, ವಿವೇಕ್ ಸರ್ವಿರ್, ಸುದೀಪ್ ಹಿರೇಕರ ಮೊದಲಾದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top