
ಕುಮಟಾ: ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಹಾಗೂ ಯುವ ಮುಖಂಡ ರವಿಕುಮಾರ ಎಂ. ಶೆಟ್ಟಿಯವರು ಅತಿವೃಷ್ಟಿಯಿಂದ ಹಾನಿಗೊಳಗಾದ ದೀವಗಿ, ನಾಡುಮಾಸ್ಕೇರಿ, ಕೋಡ್ಕಣಿ ಹಾಗೂ ಹೆಗಡೆ ಭಾಗಗಳಿಗೆ ಶುಕ್ರವಾರ ತೆರಳಿ ಪರಿಶೀಲನೆ ನಡೆಸಿದರು. ಕಾಳಜಿ ಕೇಂದ್ರಗಳಿಗೆ ಭೇಟಿನೀಡಿ, ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಹನೀಫ ಸಾಬ, ಸುರೇಖಾ ವಾರೇಕರ, ಜಯರಾಮ ನಾಯ್ಕ, ಶಾಂತಾರಾಮ ನಾಯ್ಕ, ನಿತ್ಯಾನಂದ ನಾಯ್ಕ ಮುಂತಾದವರು ಇದ್ದರು