• Slide
    Slide
    Slide
    previous arrow
    next arrow
  • ಪುತ್ಥಳಿ ನಿರ್ಮಾಣಕ್ಕೆ ಜಾಗ ನೀಡುವಂತೆ ಮನವಿ

    300x250 AD

    ದಾಂಡೇಲಿ: ನಗರದಲ್ಲಿ ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಬೆಳವಡಿ ಮಲ್ಲಮ್ಮರ ಪುತ್ಥಳಿ ನಿರ್ಮಿಸಲು ಸೂಕ್ತ ಜಾಗದ ವ್ಯವಸ್ಥೆ ಮಾಡಿಕೊಡಬೇಕೆಂದು ದಾಂಡೇಲಿ ತಾಲ್ಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ತಹಶೀಲ್ದಾರ್ ಶೈಲೇಶ ಪರಮಾನಂದ ಅವರ ಮೂಲಕ ಶುಕ್ರವಾರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ.

    ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ದುಂಡಪ್ಪ ಪಾಟೀಲ ಮತ್ತು ಸಂಘಟನೆಯ ಪ್ರಮುಖರುಗಳಾದ ಪರಶುರಾಮ ಗೌಡರ, ಸುಧಾಕರ ವಾಡಕರ, ಮಂಜುನಾಥ ಉಪ್ಪಾರ, ಸಂಜು ಪವಾರ್, ಅಶೋಕ ಕೆ., ಕಾರ್ತಿಕ್ ಎ., ಬಸಪ್ಪಾ ಕೆ. ಹಾಗೂ ಗಣೇಶ್ ಬಿ. ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top