• Slide
    Slide
    Slide
    previous arrow
    next arrow
  • ಉಚಿತ ಆರೋಗ್ಯ ತಪಾಸಣಾ ಶಿಬಿರ

    300x250 AD

    ಅಂಕೋಲಾ: ಇತ್ತೀಚೆಗೆ ಪಟ್ಟಣದ ಪಿ.ಎಂ ಜ್ಯೂನಿಯರ್ ಕಾಲೇಜು ಆವಾರದಲ್ಲಿ ಮಂಗಳೂರಿನ ಜಸ್ಟಿಸ್ ಕೆ.ಎಸ್.ಹೆಗಡೆ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ಜರುಗಿತು.

    ಈ ಶಿಬಿರದಲ್ಲಿ ಮಧುಮೇಹ ತಪಾಸಣೆ, ರಕ್ತದೊತ್ತಡ, ಇಸಿಜಿ ಹಾಗೂ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. ತಜ್ಞ ವೈದ್ಯರು ಜನಸಾಮಾನ್ಯರ ಕಾಯಿಲೆಯ ಬಗ್ಗೆ ತಪಾಸಣೆ ನಡೆಸಿ ಸಲಹೆ ನೀಡಿದರು.

    300x250 AD

    ಈ ಕಾರ್ಯಕ್ರಮವು ಅಂಕೋಲಾದ ಕನ್ನಡ ವೈಶ್ಯ ವೆಲ್‍ಫೇರ್ ಟ್ರಸ್ಟ್, ನಿಸರ್ಗ ಸಂಪನ್ಮೂಲ ಕೇಂದ್ರ, ಸಂಜೀವಿನಿ ಸ್ವ-ಸಹಾಯ ಸಂಘಗಳ ಒಕ್ಕೂಟ, ಬಾಳೆಗುಳಿ ಸಂಗಮ ಸಂಸ್ಥೆ, ಶಿರಸಿ ಕದಂಬ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿಯವರು ಕಾರ್ಯಕ್ರಮ ಸಂಯೋಜಿಸಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top