• Slide
    Slide
    Slide
    previous arrow
    next arrow
  • ಜಾತ್ರಾ ಪ್ರಯುಕ್ತ ಕ್ಯಾದಗಿಕೊಪ್ಪದಲ್ಲಿ ಬೈಕ್ ರ‍್ಯಾಲಿ

    300x250 AD

    ಶಿರಸಿ: ತಾಲೂಕಿನ ಕ್ಯಾದಗಿಕೊಪ್ಪದಲ್ಲಿ ಬೈಕ್ ರ‍್ಯಾಲಿಗೆ ಚಾಲನೆ ನೀಡಲಾಯಿತು.

    ಸದ್ಗುರು ಅವದೂತ ಕಲ್ಲೇಶ್ವರ ಮಹಾಸ್ವಾಮಿಯವರ ಶ್ರೀ ಗುರುಮಠದ ಜಾತ್ರಾ ಪ್ರಯುಕ್ತ ಹಮ್ಮಿಕೊಂಡಿರುವ ಬೈಕ್ ರ‍್ಯಾಲಿಗೆ ಸಮಾಜದ ಮುಖಂಡ ಭೀಮಣ್ಣ ನಾಯ್ಕ್ ಚಾಲನೆ ನೀಡಿದರು. ನಂತರ ಅವರು ಊರಿನ ಯುವಕರ ಗುಂಪಿನೊಂದಿಗೆ ಸುತ್ತಲಿನ ಹಳ್ಳಿಗಳಿಗೆ ಬೈಕ್ ನಲ್ಲಿ ತೆರಳಿ ಶ್ರೀ ಗುರುಮಠದಲ್ಲಿ ಸಮಾಪ್ತಿಗೊಳಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top