• Slide
    Slide
    Slide
    previous arrow
    next arrow
  • ಡಿಎಫ್ಓ ಡಾ.ಅಜ್ಜಯ್ಯ ಜಿ.ಆರ್. ಗೆ ಬೀಳ್ಕೊಡುಗೆ

    300x250 AD

    ದಾಂಡೇಲಿ: ಹಳಿಯಾಳ ಉಪವಿಭಾಗದಿಂದ ಶಿರಸಿ ಅರಣ್ಯ ಉಪವಿಭಾಗಕ್ಕೆ ವರ್ಗಾವಣೆಗೊಂಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಜಿ.ಆರ್. ಅವರನ್ನು ನಗರದ ಹಳೆದಾಂಡೇಲಿಯ ಹಾರ್ನ್‍ಬಿಲ್ ಸಭಾಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ದಾಂಡೇಲಿ ಟಿಂಬರ್ & ಕಾರ್ಪೆಂಟರ್ ಅಸೋಸಿಯೇಶನ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

    ದಾಂಡೇಲಿ ಟಿಂಬರ್ & ಕಾರ್ಪೆಂಟರ್ ಅಸೋಸಿಯೇಶನ್ ಅಧ್ಯಕ್ಷ ಪ್ರೇಮಾನಂದ ಗವಸ ಹಾಗೂ ಸಂಘದ ಪದಾಧಿಕಾರಿಗಳಾದ ಜಾನ್ಸನ್ ಎಸ್.ರೋಡ್ರಿಗಸ್, ಜೈಮ್ಸ್ ಕಲ್ಕೋಟಿ, ರಫೀಕ್ ಖಾನ್, ನಜೀರ್ ಕಿಲ್ಲೇದಾರ, ಎ.ಎಂ.ರಾವುತ್, ಇಮ್ತಿಯಾಜ್ ಶೇಖ್, ಎಂ.ಜಿ.ರಾವತ್ ಹಾಗೂ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top