• Slide
    Slide
    Slide
    previous arrow
    next arrow
  • ದೇವಸ್ಥಾನದಲ್ಲಿ ಕೊನೆಯ ಸಾಲಿನಲ್ಲಿ ನೆಲಕ್ಕೆ ಕುಳಿತು ಸರಳತೆ ಮೆರೆದ ಸ್ಪೀಕರ್ ಕಾಗೇರಿ

    300x250 AD

    ಸಿದ್ದಾಪುರ: ತಾಲೂಕಿನ ಶಕ್ತಿ ಸ್ಥಳಗಳಲ್ಲಿ ಒಂದಾದ ಕಾನಳ್ಳಿಯ ಚೌಡೇಶ್ವರಿ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಕಾಗೇರಿ ಮೆರೆದ ಸರಳತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದೆ.ಸಿದ್ದಾಪುರಶಿರಸಿ: ತಾಲೂಕಿನ ಶಕ್ತಿ ಸ್ಥಳಗಳಲ್ಲಿ ಒಂದಾದ ಕಾನಳ್ಳಿಯ ಚೌಡೇಶ್ವರಿ ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದ ಕ್ಷೇತ್ರದ ಶಾಸಕ, ವಿಧಾನ ಸಭಾಧ್ಯಕ್ಷ ಕಾಗೇರಿ ಮೆರೆದ ಸರಳತೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದೆ.

    ದೇವಸ್ಥಾನದ ಭಜನೆ ಕಾರ್ಯಕ್ರಮದಲ್ಲಿ ಎಲ್ಲರಂತೆ ಸಾಲಿನಂತೆ ಕೊನೆಯಲ್ಲಿ ಕುಳಿತು ದೇವಿಯನ್ಮು ಆರಾಧಿಸಿದ ಸ್ಪೀಕರ್ ಕಾಗೇರಿ ನಡೆ ಜನತೆಯ ಪ್ರೀತಿಗೆ ಕಾರಣವಾಗಿದೆ.

    300x250 AD

    ದೇವಾಲಯದ ಆಡಳಿತ ಮಂಡಳಿಯವರು ಕುಳಿತುಕೊಳ್ಳಲು ಖುರ್ಚಿಯನ್ನು ನೀಡಿದರೂ ಸಹ ಅದನ್ನು ನಯವಾಗಿ ತಿರಸ್ಕರಿಸಿ ನೆಲದಲ್ಲಿ ಕುಳಿತು ಭಜನೆ ಮಾಡಿದ್ದಾರೆ. ಕಾಗೇರಿ ಅವರು ಶಾಸಕರಾಗಿ, ಸ್ಪೀಕರ್ ಆಗಿ ನಡೆದುಕೊಳ್ಳದೇ ಆ ದೇವಸ್ಥಾನದ ಭಕ್ತರಲ್ಲಿ ಒಬ್ಬರಾಗಿ ನಡೆದುಕೊಂಡರು ಎಂಬುದು ಜನಸಾಮಾನ್ಯರ ಮಾತಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top