• Slide
    Slide
    Slide
    previous arrow
    next arrow
  • ಹಳೆ ವೈಷಮ್ಯ ; ಯುವಕನ ಮೇಲೆ ಮಾರಣಾಂತಿಕ ಹಲ್ಲೆ

    300x250 AD

    ಕಾರವಾರ: ತಾಲೂಕಿನ ಘೋಟೆಭಾಗದಲ್ಲಿ ಯುವಕನೋರ್ವ ನಾಟಕ ನೋಡಲು ತೆರಳಿದ್ದ ವೇಳೆ ಹಿಂಬದಿಯಿಂದ ಕಬ್ಬಿಣದ ರಾಡ್ ನಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.

    ಮಾಜಾಳಿಯ ಮದನ ನಾಯ್ಕ್ ಎಂಬಾತನೇ ಹಲ್ಲೆಗೊಳಗಾದ ಯುವಕನಾಗಿದ್ದು ಹಳೆ ವೈಷಮ್ಯದ ಕಾರಣಕ್ಕೆ ದಿನೇಶ್ ಮುಳೆಕರ್ ಎಂಬಾತ ನನ್ನ ತಮ್ಮ ರೈಲ್ವೆ ಹಳಿಗೆ ತಲೆಕೊಟ್ಟು ಸಾಯಲು ನೀನೆ ಕಾರಣ ಎಂದು ಹಿಂಬದಿಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

    300x250 AD

    ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು ಈ ಕುರಿತು ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top