• Slide
    Slide
    Slide
    previous arrow
    next arrow
  • ಕಾನಸೂರಿನಲ್ಲಿ ‘ಶ್ರೀರಾಮಪಟ್ಟಾಭಿಷೇಕ ತಾಳಮದ್ದಲೆ’ ಕಾರ್ಯಕ್ರಮ

    300x250 AD

    ಸಿದ್ದಾಪುರ ;ಕಾನಸೂರು ಶ್ರೀ ರಾಮೇಶ್ವರ ದೇವರ14ನೇ ವಾರ್ಷಿಕೋತ್ಸವ ಹಾಗೂ ಶ್ರೀ ರುದ್ರಾಂಜನೇಯ ದೇವರ 7ನೇ ವಾರ್ಷಿಕೋತ್ಸವ
    ಏ 22 ಶುಕ್ರವಾರ ನಡೆಯಲಿದೆ .

    ಆನಿಮಿತ್ತ ಲೋಕಕಲ್ಯಾಣಾರ್ಥವಾಗಿ ಗಣಹವನ,ದುರ್ಗಾಹವನ,ರುದ್ರಹವನ ನಡೆಯಲಿದೆ. ಮಧ್ಯಾಹ್ನ12.30ಕ್ಕೆಮಹಾಮಂಗಳಾರತಿ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ4ಗಂಟೆಯಿಂದ ಸೇವಾ ರತ್ನಾ ತಾಳಮದ್ದಳೆ ಕೂಟದವರಿಂದ ‘ಶ್ರೀರಾಮಪಟ್ಟಾಭಿಷೇಕ ತಾಳಮದ್ದಳೆ’ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ರುದ್ರಾಂಜನೇಯ ದೇವಸ್ಥಾನದ ಸಾವಿತ್ರಮ್ಮ ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top