• Slide
    Slide
    Slide
    previous arrow
    next arrow
  • ಏ.8ಕ್ಕೆ ಹೆಗ್ಗರಣಿಯಲ್ಲಿ ‘ಸೀತಾ ವಿಯೋಗ’ ತಾಳಮದ್ದಳೆ

    300x250 AD

    ಸಿದ್ದಾಪುರ: ತಾಲೂಕಿನ ಹೆಗ್ಗರಣಿ ಸೇವಾ ಸಹಕಾರಿ ಸಂಘದ ಸಭಾಂಗಣದಲ್ಲಿ ಯಕ್ಷಗಾನ ಕವಿ, ವಿದ್ವಾಂಸ ಪ್ರೊ.ಎಂ.ಹೆಗಡೆ ದಂಟ್ಕಲ್ (ಜೋಗಿನ್ಮನೆ) ಅವರ ಪ್ರಥಮ ಪುಣ್ಯಸ್ಮರಣೆ ನಿಮಿತ್ತ ಏ.8ರಂದು ಸಂಜೆ 5 ರಿಂದ ಸೀತಾ ವಿಯೋಗ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
    ಹಿಮ್ಮೇಳದಲ್ಲಿ ಸರ್ವೇಶ್ವರ ಹೆಗಡೆ ಮೂರೂರು, ಗಜಾನನ ಬೋಳ್ಗೆರೆ,ಗಜಾನನ ಕೋಣಾರೆ ಸಹಕರಿಸುವರು. ಅರ್ಥಧಾರಿಗಳಾಗಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟಾ, ದಿವಾಕರ ಹೆಗಡೆ ಕೆರೆಹೊಂಡ, ಲಕ್ಷ್ಮೀಕಾಂತ ಹೆಗಡೆ ಕೊಂಡದಕುಳಿ,ನಾರಾಯಣ ಹೆಗಡೆ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top