• Slide
    Slide
    Slide
    previous arrow
    next arrow
  • ರಾಜದೀಪ ಟ್ರಸ್ಟ ವತಿಯಂದ ಆರ್ ವಿ ದೇಶಪಾಂಡೆಯವರ ಜನ್ಮದಿನ ಆಚರಣೆ; ದೇವರಿಗೆ ಪೂಜೆ ಸಲ್ಲಿಕೆ

    300x250 AD

    ಶಿರಸಿ: ದೀಪಕ ದೊಡ್ಡೂರವರ ನೇತ್ರತ್ವದ ರಾಜದೀಪ ಟ್ರಸ್ಟ (ರಿ)ಶಿರಸಿ ಇವರ ವತಿಯಂದ ಆರ್ ವಿ ದೇಶಪಾಂಡೆಯವರ ಜನ್ಮದಿನದ ಅಂಗವಾಗಿ, ತಾಲೂಕಿನ ದೊಡ್ಡಗಣಪತಿ ದೇವಸ್ಥಾನದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಶ್ರೀಯುತರಿಗೆ ಆಯುಷ್ಯ,ಆರೋಗ್ಯ ಹಾಗೂ ಹೆಚ್ಚಿನ ರಾಜಕೀಯ, ಸಾಮಾಜಿಕ,ಉನ್ನತಿ ದೊರಕಲಿ ಎಂದು ಪ್ರಾರ್ಥಿಸಲಾಯಿತು.

    ಈ ಸಂದರ್ಭದಲ್ಲಿ ಟ್ರಸ್ಟಿನ ಪಧಾದಿಕಾರಿ ಪ್ರಸನ್ನ ವಿ ಹೆಗಡೆ,ಹಾಗು ಆರ್ ವಿ ದೇಶಪಾಂಡೆಯವರ ಅಭಿಮಾನಿಗಳಾದ ಗಣೇಶ ಉಪಾದ್ಯ, ರೋಹಿತ ಕೆರೆಕರ,ಮುಂತಾದವರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top