• Slide
    Slide
    Slide
    previous arrow
    next arrow
  • ಫೆ.20ಕ್ಕೆ TSS ನಲ್ಲಿ ಅಡಿಕೆ ಸುಲಿಯುವ ಸ್ಪರ್ಧೆ; ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ ಚಿತ್ರ ಬಿಡುಗಡೆ

    300x250 AD

    ಶಿರಸಿ: ಉಪ್ಪಿ ಎಂಟರ್ಟೈನರ್ ಹಾಗೂ ಟಿ.ಎಸ್.ಎಸ್ ಶಿರಸಿ ಇವರ ಸಹಭಾಗಿತ್ವದಲ್ಲಿ ಚಾಲಿ ಅಡಿಕೆ ಸುಲಿಯುವ ಸ್ಪರ್ಧೆಯನ್ನು ಫೆ.20 ರಂದು ಮಧ್ಯಾಹ್ನ 3 ರಿಂದ 5.30ವರೆಗೆ ಶಿರಸಿಯ ಟಿ.ಎಸ್.ಎಸ್ ಅಡಿಕೆ ವ್ಯಾಪಾರಿ ಅಂಗಳದಲ್ಲಿ ನಡೆಯಲಿದೆ.

    ಈ ಕಾರ್ಯಕ್ರಮದಲ್ಲಿ ದಿಗಂತ್, ಐಂದ್ರಿತಾ ರೈ ಹಾಗೂ ರಂಜನಿ ರಾಘವನ್ ಇವರ ಉಪಸ್ಥಿತಿ ಇರಲಿದೆ.

    ಸ್ಪರ್ಧೆಗೆ ಭಾಗವಹಿಸುವವರು ಮೊದಲೇ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಈ ಸ್ಪರ್ಧೆಯಲ್ಲಿ ಮೊದಲ 200 ಸ್ಪರ್ಧಿಗಳಿಗೆ ಮಾತ್ರ ಅವಕಾಶವಿರುತ್ತದೆ. ಸ್ಪರ್ಧೆಯ ವಿವರ ಮತ್ತು ನೋಂದಣಿಗಾಗಿ (9449400020) ಸಂಪರ್ಕಿಸಬಹುದಾಗಿದೆ.

    300x250 AD

    ಸ್ಪರ್ಧೆಯ ನಂತರ ನಿರ್ಮಾಪಕ ಬಿ.ಜಿ.ಮಂಜುನಾಥ್ ನಿರ್ಮಾಣದಲ್ಲಿ ವಿನಾಯಕ್ ಕೋಡ್ಸರ ಇವರ ನಿರ್ದೇಶನದೊಂದಿಗೆ ದಿಗಂತ್, ಐಂದ್ರಿತಾ ರೈ ಹಾಗೂ ರಂಜಿನಿ ರಾಘವನ್ ಅಭಿನಯಿಸಿರುವ “ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ” ಚಿತ್ರ ಬಿಡುಗಡೆಗೊಳ್ಳಲಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top