ಅಂಕೋಲಾ: ಪಟ್ಟಣದ ಕಲ್ಪವೃಕ್ಷ ಸ್ಪರ್ಧಾತ್ಮಕ ತರಬೇತಿಗಳ ಕೇಂದ್ರದಲ್ಲಿ ಫೆ.11 ರಂದು ಶುಕ್ರವಾರ ಮುಂಜಾನೆ 10.30 ರಿಂದ 1 ಗಂಟೆಯವರೆಗೆ ಉಚಿತ ಕಾರ್ಯಗಾರ ಆಯೋಜಿಸಲಾಗಿದೆ.
ಕೇಂದ್ರ ಬಜೆಟ್-2022-23 ರ ಕುರಿತು ಅರ್ಥಶಾಸ್ತ್ರ ಉಪನ್ಯಾಸಕ ಡಾ. ಹನುಮಂತ ಎಚ್, ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಉಚಿತ ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಸಂಪರ್ಕಿಸಿ-9844830083)