• Slide
    Slide
    Slide
    previous arrow
    next arrow
  • ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಖ್ಯಾತ ನಿರ್ದೇಶಕ ಹೇಮಂತ ಹೆಗಡೆ ಭೇಟಿ

    300x250 AD

    ಸಿದ್ದಾಪುರ: ಖ್ಯಾತ ಕನ್ನಡ ಚಲನಚಿತ್ರ ನಿರ್ದೇಶಕ ಹೇಮಂತ ಹೆಗಡೆಯವರು ತಮ್ಮ ಕುಲದೇವರಾದ ತ್ಯಾಗಲಿಯ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಭೇಟಿ ನೀಡಿದರು.

    ಸಿರಸಿಯ ಸುತ್ತ ಮುತ್ತ ಶೂಟಿಂಗ್ ನಡೆಸುತ್ತಿರುವ ತಮ್ಮ ಹೊಸ ಚಲನಚಿತ್ರ ” ನಮ್ಮನಾಣಿಯ ಮದುವೆ ಪ್ರಸಂಗ “ದ ಯಶಸ್ವಿಗಾಗಿ, ಪೂಜೆ, ಪ್ರಾರ್ಥನೆ ಸಲ್ಲಿಸಿದರು.

    300x250 AD

    ಈ ಸಂದರ್ಭದಲ್ಲಿ ದೇವಸ್ಥಾನದ ಮೋಕ್ತೇಸರರಾದ ಗಣಪತಿ ಹೆಗಡೆ ಬೂರನ, ಹಾಗೂ ಊರಿನ ಪ್ರಮುಖರಾದ ನಾಗಪತಿ ಹೆಗಡೆ ಬುಳ್ಳಿ,
    ವಿ ಎಂ ಹೆಗಡೆ, ಹಾಗೂ ಲಕ್ಷ್ಮೀಶ ಹೆಗಡೆ ಉಪಸ್ಥಿತರಿದ್ದು,ಅರ್ಚಕರಾದ ಪರಮೇಶ್ವರ ಭಟ್ಟ ಪೂಜೆ ನೆರವೇರಿಸಿ, ಶುಭ ಹಾರೈಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top