• Slide
    Slide
    Slide
    previous arrow
    next arrow
  • ಕೊರೊನಾ ಸಹಾಯಹಸ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿ ಕೆ ಹರಿಪ್ರಸಾದ್

    300x250 AD

    ಜೋಯಿಡಾ: ಬ್ಲಾಕ ಕಾಂಗ್ರೆಸ್ ಸಮಿತಿ ವತಿಯಿಂದ ಕೋವಿಡ ಸಂಕಷ್ಟಕ್ಕಿಡಾದವರ ನೆರವಿಗೆ ಧಾವಿಸುವ ಸಹಾಯಹಸ್ತ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಧಿಕೃತ ಚಾಲನೆ ನೀಡಿದರು.
    ಈ ಕಾರ್ಯಕ್ರಮದಲ್ಲಿ, ಕೆ.ಪಿ.ಸಿ.ಸಿ. ವೀಕ್ಷಕ ವಿ.ಎಸ್.ಆರಾಧ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ, ಜಿಲ್ಲೆಯ ವಿವಿಧ ಮುಖಂಡರು ಹಾಗೂ ಸದಾನಂದ ದಬಗಾರ, ಬ್ಲಾಕ್ ಅಧ್ಯಕ್ಷರು, ಅಧ್ಯಕ್ಷರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top