• Slide
    Slide
    Slide
    previous arrow
    next arrow
  • ಉಡುಪಿಯಲ್ಲಿ 2ವರ್ಷದ ಮಗು ಅಪಹರಣ; ಕುಮಟಾದಲ್ಲಿ ಆರೋಪಿ ಸೆರೆ

    300x250 AD
    ಕದ್ದ ಮಗುವಿನೊಂದಿಗೆ ಆರೋಪಿ ಬಾಗಲಕೋಟೆಯ ಪರಶುರಾಮ

    ಕುಮಟಾ: ಉಡುಪಿಯಲ್ಲಿ ಭಾನುವಾರ ಅಪಹರಣಕ್ಕೆ ಒಳಗಾದ 2.5 ವರ್ಷದ ಪುಟ್ಟ ಬಾಲಕನನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿ ರಕ್ಷಿಸಿದ ಪೆÇಲೀಸರು ಆರೋಪಿಯನ್ನು ಬಂಧಿಸಿದ ಘಟನೆ ಸೋಮವಾರ ನಡೆದಿದೆ.

    ಬಾಗಲಕೋಟೆಯ ಪರಶುರಾಮ ಆರೋಪಿಯಾಗಿದ್ದಾನೆ. ಈತನು ಎರಡೂವರೆ ವರ್ಷದ ಪುಟ್ಟ ಮಗುವಿಗೆ ಚಾ ತಿಂಡಿ ಕೊಡಿಸುವುದಾಗಿ ಹೇಳಿ ಹೋದವನು ಮಗುವನ್ನು ಮರಳಿ ಕರೆದುಕೊಂಡು ಬರದೇ ಇದ್ದ ಕಾರಣ ಉಡುಪಿ ಪೆÇಲೀಸ್ ಠಾಣೆಯಲ್ಲಿ ಮಗುವಿನ ಪಾಲಕರು ಪ್ರಕರಣ ದಾಖಲಿಸಿದ್ದರು. ಸಿಸಿಟಿವಿ ಆಧಾರದ ಮೇಲೆ ಆರೋಪಿಯ ಜಾಡು ಹಿಡಿದ ಪೆÇಲೀಸರು ಕುಮಟಾ ಪೆÇಲೀಸರ ಸಹಕಾರದೊಂದಿಗೆ ಕುಮಟಾ ರೈಲ್ವೆ ನಿಲ್ದಾಣದಲ್ಲಿ ಮಗುವನ್ನು ಪತ್ತೆ ಹಚ್ಚಿ ರಕ್ಷಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

    300x250 AD

    ಈ ಕುರಿತು ಉಡುಪಿ ನಗರದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top