• Slide
    Slide
    Slide
    previous arrow
    next arrow
  • ಸೀಗೆ ಹನುಮಂತ ದೇವಸ್ಥಾನದ ನೂತನ ಕಟ್ಟಡದ ಶಿಲಾನ್ಯಾಸ

    300x250 AD

    ಭಟ್ಕಳ: ತಾಲೂಕಿನ ಮುಂಡಳ್ಳಿಯಲ್ಲಿ ದುರ್ಗಾಪರಮೇಶ್ವರಿ ಪರಿವಾರದ ದೇವರಾದ ಸೀಗೆ ಹನುಮಂತ ದೇವಸ್ಥಾನದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳು ನೆರವೇರಿಸಿದರು.

    ಈ ಸಂದರ್ಭದಲ್ಲಿ ದೇವಸ್ತಾನದ ಆಡಳಿತ ಮಂಡಳಿಯ ಅದ್ಯಕ್ಷ ಹೇಮಂತ ಮೊಗೇರ, ದಿನೇಶ ನಾಯ್ಕ, ರಾಜು ನಾಯ್ಕ, ಮಂಜಯ್ಯ ಮೊಗೇರ, ಪ್ರಧಾನ ಅರ್ಚಕ ನಾಗರಾಜ ಭಟ್, ರಾಜೇಶ ನಾಯ್ಕ, ಹಾಗೂ ಇತರರರು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top