• Slide
    Slide
    Slide
    previous arrow
    next arrow
  • ಕರ್ನಾಟಕದ ಸಾರ್ವಭೌಮತ್ವ ಸಾರುವ ವಿನೂತನ ದಿನದರ್ಶಿಕೆ ಬಿಡುಗಡೆ

    300x250 AD

    ಹೊನ್ನಾವರ: ಕರುನಾಡ ವಿಜಯ ಸೇನೆಯ ವತಿಯಿಂದ 2022 ರ ಕರ್ನಾಟಕದ ಸಾರ್ವಭೌಮತ್ವವನ್ನು ಸಾರುವ ವಿನೂತನ ದಿನದರ್ಶಿಕೆ ಬಿಡುಗಡೆಗೊಳಿಸಿದರು.

    ತಾಲೂಕು ಆಸ್ಪತ್ರೆಯ ಮುಖ್ಯಸ್ಥರಾದ ಡಾಕ್ಟರ್ ರಾಜೇಶ್ ಕಿಣಿ, ತಹಶೀಲ್ದಾರರಾದ ನಾಗರಾಜ ನಾಯ್ಕಡ, ಸಿಪಿಐ ರವರಿಗೆ ಕ್ಯಾಲೆಂಡರ್ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ವಿನಾಯಕ ಆಚಾರಿ, ಜಿಲ್ಲಾ ವಕ್ತಾರರಾದ ಶ್ರೀರಾಮ ಹೊನ್ನಾವರ, ಉಪಾಧ್ಯಕ್ಷರಾದ ಸಂದೇಶ್ ನಾಯ್ಕ, ಯುವ ಘಟಕ ಅಧ್ಯಕ್ಷರಾದ ರಾಘವೇಂದ್ರ ನಾಯ್ಕ, ಉಪಾಧ್ಯಕ್ಷರಾದ ನಿತಿನ್ ಆಚಾರ್ಯ , ಸದಸ್ಯರಾದ ಸಂದೀಪ್ ಮೆಸ್ತ, ಮುನಾಫ್ ಶೇಕ್, ನಿತ್ಯಾನಂದ ಪಾಲೇಕರ್, ಅಂಜನ್ ಆಚಾರಿ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top