• Slide
    Slide
    Slide
    previous arrow
    next arrow
  • ಸುವಿಚಾರ

    300x250 AD


    ಸ್ವಯಂ ಕರ್ಮ ಕರೋತ್ಯಾತ್ಮಾ ಸ್ವಯಂ ತತ್ಫಲಮಶ್ನುತೇ
    ಸ್ವಯಂ ಭ್ರಮತಿ ಸಂಸಾರೇ ಸ್ವಯಂ ತಸ್ಮಾದ್ವಿಮುಚ್ಯತೇ ||

    300x250 AD

    ಭಾರತೀಯ ಸಂಸ್ಕೃತಿಯ ಅಡಿಗಲ್ಲಿನಂತೆ ಉಳಿದುಬಂದ ಒಂದು ತಿಳುವಳಿಕೆಯೆಂದರೆ ’ವ್ಯಕ್ತಿಯು ತನ್ನ ಕರ್ಮದ ಫಲವನ್ನೇ ತಾನು ಉಣ್ಣುತ್ತಾನೆ’ ಅನ್ನುವುದು. ಇದು ವ್ಯಕ್ತಿಯೊಬ್ಬನನ್ನು ತನ್ನ ಜೀವನದಲ್ಲಿ ಜವಾಬ್ದಾರಿಯುತನನ್ನಾಗಿಸುತ್ತದೆ. ಅದನ್ನೇ ಈ ಸುಭಾಷಿತವೂ ಹೇಳುತ್ತಿದೆ – ತಾನು ತಾನೇ ಕರ್ಮಗಳನ್ನು ಮಾಡುತ್ತಾನೆ, ಆ ಕರ್ಮದ ಫಲಗಳನ್ನೂ ತಾನೇ ಉಣ್ಣುತ್ತಾನೆ, ಈ ಸಂಸಾರವೆಂಬ ಜನನ ಮರಣದ ಚಕ್ರದಲ್ಲಿ ಕೂಡ ತಾನೇ ತಾನಾಗಿ ಉರುಳುತ್ತಾನೆ, ಮತ್ತು ತನ್ನ ಪ್ರಯತ್ನದಿಂದಲೇ ತಾನು ಈ ಜಂಜಡದಿಮ್ದ ಮುಕ್ತಿಯನ್ನೂ ಪಡೆಯುತ್ತಾನೆ. ಇಲ್ಲಿ ನಾವು ಅನುಭವಿಸುವ ಯಾವುದಕ್ಕೂ ಬೇರೆ ಯಾರೋ ಕಾರಣರಲ್ಲವೇ ಅಲ್ಲ. ನಾವಷ್ಟೇ ಕಾರಣ.
    ಶ್ರೀ ನವೀನ ಗಂಗೋತ್ರಿ

    Share This
    300x250 AD
    300x250 AD
    300x250 AD
    Leaderboard Ad
    Back to top