• Slide
    Slide
    Slide
    previous arrow
    next arrow
  • ನೀರು ಕುಡಿಯಲು ಬಂದಿದ್ದ ಕರುವನ್ನು ಎಳೆದೊಯ್ದ ಮೊಸಳೆ

    300x250 AD

    ಹಳಿಯಾಳ: ನೀರು ಕುಡಿಯಲೆಂದು ಆಕಳಿನ ಜೊತೆ ಬಂದಿದ್ದ ಕರುವೊಂದನ್ನು ಮೊಸಳೆಯೊಂದು ಎಳೆದುಕೊಂಡು ಹೋದ ಘಟನೆ ಇಂದು ನಗರದ ಬೈಮುಪಾರು-ಐಪಿಎಂ ಸೇತುವೆಯ ಹತ್ತಿರ ಕಾಳಿ ನದಿಯಲ್ಲಿ ನಡೆದಿದೆ.

    ಇತ್ತೀಚಿನ ದಿನಗಳಲ್ಲಿ ಮೊಸಳೆಗಳಿಂದ ದುರ್ಘಟನೆಗಳು ನಡೆಯಲು ಆರಂಭವಾಗಿದ್ದು, ನಗರದ ಜನತೆಯನ್ನು ಆತಂಕಕ್ಕೀಡು ಮಾಡಿದೆ. ಬೈಲುಪಾರು-ಐಪಿಎಂ ಸೇತುವೆಯ ಬಳಿ ಆಕಳಿನ ಜೊತೆಗೆ ನೀರು ಕುಡಿಯುತ್ತಿರುವ ಸಂದರ್ಭದಲ್ಲಿ ಮೊಳಸೆ ಕರುವನ್ನು ಎಳೆದುಕೊಂಡು ಹೋಗಿರುವುದನ್ನು ಸ್ಥಳೀಯರು ನೋಡಿದ್ದಾರೆ.ಮೊಸಳೆ ಕರುವನ್ನು ಸಾಯಿಸಿರುವುದು ಬೆಳಕಿಗೆ ಬಂದಿದೆ. ಇನ್ನು ನದಿ ಪಾತ್ರದ ಜನರು ಬಹಳಷ್ಟು ಮುನ್ನೆಚ್ಚರಿಕೆಯನ್ನು ವಹಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top