• Slide
    Slide
    Slide
    previous arrow
    next arrow
  • ಆಕಾಶವಾಣಿ ರಾಷ್ಟ್ರೀಯ ಕವಿಗೋಷ್ಠಿಯಲ್ಲಿ ಶಿರಸಿಯ ಜಗದೀಶ ಭಂಡಾರಿ

    300x250 AD

    ಶಿರಸಿ: ಆಕಾಶವಾಣಿಯು ಅಖಿಲ ಭಾರತದ ಎಲ್ಲ ಭಾಷೆಗಳ ಕವಿ ಸಮ್ಮೇಲನವನ್ನು ಹಮ್ಮಿಕೊಂಡಿದ್ದು, ಜ.25 ರಂದು ರಾತ್ರಿ 10 ರಿಂದ 12 ಘಂಟೆಯವರೆಗೆ ಈ ಕಾರ್ಯಕ್ರಮ ಕರ್ನಾಟಕದ ಎಲ್ಲ ಬಾನುಲಿ ಕೇಂದ್ರದಿಂದ ಪ್ರಸಾರವಾಗಲಿದೆ.

    ಶಿರಸಿಯ ಜಗದೀಶ ಭಂಡಾರಿ ಅವರು ಕೊಂಕಣಿಯ ಕಾಮತ್‍ರವರು ರಚಿಸಿದ ಕವನವನ್ನು ಕನ್ನಡಕ್ಕೆ ಅನುವಾದಿಸಿದ ಹಾಗೂ ವಾಚಿಸಿದ ಕವನವೂ ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.

    300x250 AD

    Share This
    300x250 AD
    300x250 AD
    300x250 AD
    Leaderboard Ad
    Back to top