• Slide
    Slide
    Slide
    previous arrow
    next arrow
  • ಹಾಲು ಪರೀಕ್ಷಕ ನಾಗೇಂದ್ರ ಹೆಗಡೆಗೆ ಗೌರವ ಬೀಳ್ಕೊಡುಗೆ

    300x250 AD

    ಶಿರಸಿ: ತಾರಗೋಡ ಹಾಲು ಉತ್ಪಾದಕರ ಸಹಕಾರಿ ಸಂಘದ ಸಿಬ್ಬಂದಿಯಾದ ನಾಗೇಂದ್ರ ವೆಂಕಟ್ರಮಣ ಹೆಗಡೆ ಕುಂಬ್ರಿಗದ್ದೆ ಇವರನ್ನು ಇತ್ತಿಚೆಗೆ ಸಂಘದ ಕಛೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೀಳ್ಕೊಡಲಾಯಿತು.

    ಇವರು ಕಳೆದ 28 ವರ್ಷಗಳಿಂದ ಸಂಘದಲ್ಲಿ ಹಾಲು ಪರೀಕ್ಷಕರಾಗಿ ಕೆಲಸ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು, ಹಾಲು ಉತ್ಪಾದಕ ಸದಸ್ಯರು ಹಾಜರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top