• Slide
    Slide
    Slide
    previous arrow
    next arrow
  • ಅತಿಯಾದ ಮಳೆಯಿಂದ ಕೊಚ್ಚಿ ಹೋದ ಉಳವಿ – ಗೋವಾ ರಾಜ್ಯ ಹೆದ್ದಾರಿ: ಸ್ಥಳ ಪರಿಶೀಲನೆ ನಡೆಸಿದ ಆರ್ವಿಡಿ‌

    300x250 AD

    ಜೋಯಿಡಾ: ಉಳವಿ -ಗೋವಾ ರಾಜ್ಯ ಹೆದ್ದಾರಿ-146, ರಲ್ಲಿ ,ಕಳಸಾಯಿ ಸಮೀಪ ಅತಿಯಾದ ಮಳೆಯಿಂದ ರಸ್ತೆ ಕೊಚ್ಚಿ ಹೋಗಿದ್ದು ಕುಂಬಾರವಾಡ ಮುಖಾಂತರ ಉಳವಿ ಮಾರ್ಗ ಸಂಪೂರ್ಣ ಬಂದ್ ಆಗಿದೆ.

    ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಆರ್.ವಿ.ದೇಶಪಾಂಡೆ ಪರಿವೀಕ್ಷಣೆ ನಡೆಸಿದರು.ಸಂಚಾರಕ್ಕೆ ವ್ಯತ್ಯಯವಾಗದಂತೆ ತಕ್ಷಣ ರಸ್ತೆ ದುರಸ್ತಿ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಒಂದು ವಾರದೊಳಗಡೆ ಸಂಚಾರಕ್ಕೆ ಮುಕ್ತವಾಗುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ..

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top