ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಶುಕ್ರವಾರ ಸಂಜೆ ರಾಕ್ಷೋಘ್ನ ಮಂತ್ರ ಪಠಣ ನಡೆಯಿತು.
ಡಾ.ಕೆ.ಸಿ ನಾಗೇಶ ಭಟ್ಟ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಜನತೆ ಭಾಗವಹಿಸಿ,ವ ರಾಕ್ಷೋಘ್ನ ಮಂತ್ರದಿಂದ ಅಭಿಮಂತ್ರವಾದ ಭಸ್ಮವನ್ನು ಸ್ವೀಕರಿಸಿದರು.