• Slide
    Slide
    Slide
    previous arrow
    next arrow
  • ಲಾರಿ-ಕಾರ್ ನಡುವೆ ಅಪಘಾತ; ಇಬ್ಬರಿಗೆ ಗಂಭೀರ ಗಾಯ

    300x250 AD

    ಸಿದ್ದಾಪುರ: ಇಲ್ಲಿನ ಮಾವಿನ ಗುಂಡಿಯಲ್ಲಿ ಲಾರಿ-ಕಾರ್ ನಡುವೆ ರಸ್ತೆ ಅಪಘಾತವಾಗಿದ್ದು, ಕಾರ್ ಚಾಲಕನ ಜೊತೆಯಿದ್ದ ಸಹ ಸವಾರನಿಗೆ ಕೂಡಾ ಗಂಭೀರ ಗಾಯಗಳಾಗಿದೆ.

    300x250 AD


    ಸಾಗರ ಕಡೆಯಿಂದ ಹೊನ್ನಾವರಕ್ಕೆ ಹೋಗುತ್ತಿದ್ದ ಕಾರಿಗೆ ಹೊನ್ನಾವರ ಕಡೆಯಿಂದ ಸಾಗರ ಕಡೆ ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಚಾಲಕ ಹಾರುನ್ ಹಾಗೂ ಮುಬಾರಕ್ ಗೇರುಸೊಪ್ಪ ಇವರುಗಳಿಗೆ ಗಾಯವಾಗಿದೆ. ಘಟನೆಗೆ ಲಾರಿ ಚಾಲಕನ ಅತಿವೇಗ ಮತ್ತು ನಿಷ್ಕಾಳಜಿತನ ಕಾರಣ ಎನ್ನಲಾಗಿದೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top