ಕಾರವಾರ: ಕಾರವಾರ ಉಪವಿಭಾಗಾಧಿಕಾರಿಯಾಗಿದ್ದ ವಿದ್ಯಾಶ್ರೀ ಚಂದರಗಿ ಬೆಂಗಳೂರಿನ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ವರ್ಗಾವಣೆಗೊಂಡಿದ್ದಾರೆ.
ವಿಜಯಲಕ್ಷ್ಮಿ ಎನ್ನುವವರು ಸದ್ಯ ಕಾರವಾರ ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ವಹಿಸಿಕೊಂಡಿದ್ದಾರೆ. ಇವರು ಈ ಹಿಂದೆ ಉತ್ತರ ಕನ್ನಡದಲ್ಲಿ ಕೆಎಎಸ್ ಪ್ರೊಬೆಶನರಿ ತರಬೇತಿ ಪಡೆದಿದ್ದರು.