• Slide
    Slide
    Slide
    previous arrow
    next arrow
  • ಪಾದಾಚಾರಿ ಮಹಿಳೆಗೆ ಬೈಕ್ ಡಿಕ್ಕಿ; ಹೊಳೆಯಲ್ಲಿ ಬಿದ್ದು ಸವಾರ ಸಾವು

    300x250 AD

    ಶಿರಸಿ: ತಾಲೂಕಿನ ಶಿರಸಿ- ದಾಸನಕೊಪ್ಪ ಮಧ್ಯದ ಬೋರ್ನಗುಡ್ಡ ಸೇತುವೆ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ.

    300x250 AD


    ಬೈಕ್ ಸವಾರ ಕೃಷ್ಣ (31) ಎನ್ನುವವನು ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ ಸೇತುವೆ ಕಟ್ಟೆಗೆ ಬೈಕ್ ನುಗ್ಗಿಸಿ ಹೊಳೆಯಲ್ಲಿ ಬಿದ್ದಿದೆ. ಕಾರಣ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸಿಪಿಐ ರಾಮಚಂದ್ರ ನಾಯಕ, ಪಿಎಸ್’ಐ ಹನುಮಂತ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿದ್ದು, ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top