• Slide
    Slide
    Slide
    previous arrow
    next arrow
  • ಸುವಿಚಾರ

    300x250 AD

    ವಿತರತಿ ಗುರುಃ ಪ್ರಾಜ್ಞೇ ವಿದ್ಯಾಂ ಯಥೈವ ತಥಾ ಜಡೇ
    ನ ತು ಖಲು ತಯೋರ್ಜ್ಞಾನೇ ಶಕ್ತಿಂ ಕರೋತ್ಯಪಹಂತಿ ವಾ |
    ಭವತಿ ಚ ಪುನರ್ಭೂಯಾನ್ಭೇದಃ ಫಲಂ ಪ್ರತಿ ತದ್ಯಥಾ
    ಪ್ರಭವತಿ ಶುಚಿರ್ಬಿಂಬಗ್ರಾಹೇ ಮಣಿರ್ನ ಮೃದಾಂ ಚಯಃ |

    ಗುರುಗಳು ಪಾಠಮಾಡುವಾಗ ತನ್ನ ಶಿಷ್ಯಂದಿರ ನಡುವೆ ಯಾವ ಭೇದವನ್ನೂ ಮಾಡುವುದಿಲ್ಲ. ಹೇಗೆ ಬುದ್ಧಿವಂತನಿಗೆ ಪಾಠಮಾಡುವರೋ ಹಾಗೇನೆ ಮಂದಬುದ್ಧಿಯ ಶಿಷ್ಯನಿಗೂ ವಿದ್ಯೆ ಹೇಳಿಕೊಡುತ್ತಾರೆ. ಒಬ್ಬನ ತಿಳಿವಿಗಾಗಿ ಹೆಚ್ಚಿಗೆ ಶ್ರಮವವನ್ನಾಗಲೀ, ಇನ್ನೊಬ್ಬನಿಗೆ ತಿಳಿಯಬಾರದೆಂದು ಕಡಿಮೆ ಶ್ರಮವನ್ನಾಗಲೀ ಹಾಕುವುದಿಲ್ಲ. ಹಾಗಿದ್ದೂ ನಾಳೆ ಆ ಶಿಷ್ಯಂದಿರಲ್ಲಿ ಯಾರು ಏನಾಗುವುರೆಂಬುದರಲ್ಲಿ ಮಾತ್ರ ಏಕರೂಪತೆಯಿಲ್ಲದೆ ಭೇದಗಳಿರುತ್ತವೆ. ಒಂದೇ ಮೃದ್ವಸ್ತುವಿನಿಂದ ನಿರ್ಮಿತವಾಗಿದ್ದರೂ ಮಣಿಯು ಪ್ರತಿಬಿಂಬವನ್ನು ಗ್ರಹಿಸುವಲ್ಲಿ ಸಮರ್ಥವಾಗುತ್ತದೆಯೇ ವಿನಾ ಮಣ್ಣಿನ ಮುದ್ದೆಯು ಸಮರ್ಥವಾಗದು.

    300x250 AD

    ಶ್ರೀ ನವೀನ ಗಂಗೋತ್ರಿ

    Share This
    300x250 AD
    300x250 AD
    300x250 AD
    Leaderboard Ad
    Back to top