Slide
Slide
Slide
previous arrow
next arrow

ಡಿ.7ಕ್ಕೆ ‘ಪರಮ್ ವೀರ್’ ಕಾಯ್ದವನ ಕಥೆ ಕಾರ್ಯಕ್ರಮ

300x250 AD

ಕಾರವಾರ: ಯುವ ಬ್ರಿಗೇಡ್ ಇವರ ಆಶ್ರಯದಲ್ಲಿ ನಗರದ ಮಾಲಾದೇವಿ ರಂಗ ಮಂದಿರ ಕಾರವಾರದಲ್ಲಿ ಡಿ.7 ಮಂಗಳವಾರ ಸಂಜೆ 6 ಗಂಟೆಗೆ ‘ಪರಮ್ ವೀರ್’ ಕಾಯ್ದವನ ಕಥೆ ಕಾರ್ಯಕ್ರಮ ನಡೆಯಲಿದೆ.

300x250 AD


ನಿವೃತ್ತ ಕಮೋಡೋರ್ ಎ.ಆರ್.ಬಿ ಡಿಸೋಜಾ ಉಪಸ್ಥಿತರಿರಲಿದ್ದು, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಥನದ ಬಗ್ಗೆ ಮಾತನಾಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಂದು ಸಂಘಟಕರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top