ಕಾರವಾರ: ಯುವ ಬ್ರಿಗೇಡ್ ಇವರ ಆಶ್ರಯದಲ್ಲಿ ನಗರದ ಮಾಲಾದೇವಿ ರಂಗ ಮಂದಿರ ಕಾರವಾರದಲ್ಲಿ ಡಿ.7 ಮಂಗಳವಾರ ಸಂಜೆ 6 ಗಂಟೆಗೆ ‘ಪರಮ್ ವೀರ್’ ಕಾಯ್ದವನ ಕಥೆ ಕಾರ್ಯಕ್ರಮ ನಡೆಯಲಿದೆ.
ನಿವೃತ್ತ ಕಮೋಡೋರ್ ಎ.ಆರ್.ಬಿ ಡಿಸೋಜಾ ಉಪಸ್ಥಿತರಿರಲಿದ್ದು, ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಕಥನದ ಬಗ್ಗೆ ಮಾತನಾಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಂದು ಸಂಘಟಕರು ತಿಳಿಸಿದ್ದಾರೆ.