• Slide
    Slide
    Slide
    previous arrow
    next arrow
  • ‘ಅತ್ಯುತ್ತಮ ಸಮುದಾಯ ಸೇವಾ ಪ್ರಶಸ್ತಿ’ಗೆ ಡಾ.ಶಿವರಾಮ ಕೆ.ವಿ ಆಯ್ಕೆ

    300x250 AD


    ಶಿರಸಿ: ನೇತ್ರ ತಜ್ಞ ಡಾ.ಶಿವರಾಮ್ ಕೆ.ವಿ ಅವರು ‘ಅತ್ಯುತ್ತಮ ಸಮುದಾಯ ಸೇವಾ ಪ್ರಶಸ್ತಿ’ ಗೆ ಆಯ್ಕೆಯಾಗಿದ್ದಾರೆ.

    “ಕರ್ನಾಟಕ ನೇತ್ರ ತಜ್ಞರ ಸಂಘಟನೆ” ಪ್ರತಿ ವರ್ಷ ಒಬ್ಬರಿಗೆ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಸಮಾಜ ಸೇವೆಯಲ್ಲಿ ನಿರಂತರವಾಗಿ ತೊಡಗಿಕೊಂಡವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಡಿ. 12ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ನೇತ್ರ ತಜ್ಞರ ಸಮ್ಮೇಳನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಎಂದು ಭಾರತೀಯ ವೈದ್ಯಕೀಯ ಸಂಘ ಶಿರಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top